ಸಾಂಸ್ಕೃತಿಕ
ಸಾಂಸ್ಕೃತಿಕ
10 ಲೇಖನಗಳು
ಸಾಂಸ್ಕೃತಿಕ
ಸಾಂಸ್ಕೃತಿಕ
ಸಾಂಸ್ಕೃತಿಕ
ಸಾಂಸ್ಕೃತಿಕ
ಸಾಂಸ್ಕೃತಿಕ
ನಾಡಗೀತೆಯಲ್ಲಿ "ಬುದ್ಧ ನಿಲ್ಲದ ಶಾಂತಿಯ ತೋಟ"
ಜಗತ್ತಿನಲ್ಲಿ ಇಷ್ಟೋಂದು ವೇಗವಾಗಿ ವ್ಯಾಪಿಸುತ್ತಿರುವ ಬೌದ್ಧ ಧರ್ಮ ವನ್ನು, ಕುವೆಂಪುರವರು ಏಕೆ ಕಡೆಗಣಿಸಿದರು, ಎಂಬ ಪ್ರಶ್ನೆಯನ್ನು ನಮ್ಮ ನಾಳಿನ ಪೀಳಿಗೆಯಲ್ಲಿ ನಾವೆ ಹುಟ್ಟು ಹಾಕಬಾರದು. ಬುದ್ಧನನ್ನು ಮತ್ತು ಆತನ ಧರ್ಮವನ್ನು ಅಪರಿಮಿತವಾಗಿ ಪ್ರೇಮಿಸಿದ ಕುವೆಂಪುರವರನ್ನು ಬುದ್ಧರಿಂದ ಬೇರ್ಪಡಿಸಬಾರದು.
ಸಾಂಸ್ಕೃತಿಕ
ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಸೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಮನವಿ
ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಆಕಾಶವಾಣಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಂಸ್ಕೃತಿಕ
ಸಾಂಸ್ಕೃತಿಕ
ಸಾಂಸ್ಕೃತಿಕ
ಡಾ. ರಾಜಕುಮಾರ ಸಾಂಸ್ಕೃತಿಕ ವ್ಯಕ್ತಿತ್ವ ಬಿಂಬಿಸಿದ TV5 ವಾಹಿನಿ
ಅಕ್ಷರ ಜಗತ್ತು, ಬುದ್ಧಿವಂತರ ವಲಯ ವಿರೋಧಿಸುತ್ತ ರಾಜ್ ಸಿನಿಮಾಗಳನ್ನು ವಿರೋಧಿಸುವುದರ ಮೂಲಕ ಅವರು ಕಟ್ಟಿಕೊಟ್ಟ ಸಾಂಸ್ಕೃತಿಕ ಚೇತನವನ್ನು ಕುಂದಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗದೇ ನಿಜವಾದ ಪ್ರಜ್ಞಾವಂತ ಅಕ್ಷರ ಸಂಸ್ಕೃತಿ ಅವರ ಸಾಂಸ್ಕೃತಿಕ ಶಕ್ತಿಯವನ್ನು ಒಪ್ಪಿ ಅಪ್ಪಿಕೊಳ್ಳುವುದರ ಮೂಲಕ ಸುಮಾರು ೮೦ ಹೆಚ್ಚು ಅವರ ಕುರಿತು ಕೃತಿಗಳನ್ನು ನೀಡಿದೆ. ಇಷ್ಟೊಂದು ಕೃತಿಗಳು ಯಾವ ಕಲಾವಿದನಿಗೂ ಸಾಧ್ಯವಾಗಿಲ್ಲ.
ಸಾಂಸ್ಕೃತಿಕ
ಶರಣರ ಬಯಲು ಸಿದ್ಧಾಂತವನ್ನು ಬಯಲಲ್ಲಿ ಬಯಲಾಗಿಸಿದ ಸಾವಿರ ಕಂಠಗಳು
"ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗಿ ಕತ್ತಲೆ ಆವರಿಸುತ್ತಿರುವ ಸಂದರ್ಭದಲ್ಲಿ ಶರಣರ ವಚನ ಗಾಯನ ಒಂದು ಅಮೋಘ ಸಾಂಕೇತಿಕತೆಯಾಗಿದೆ. ಇಡೀ ಜಗತ್ತು ಇಂದು ಯುದ್ದ, ಅಶಾಂತಿ, ಮಾನವೀಯ ಮೌಲ್ಯಗಳ ಕುಸಿತದಿಂದ ಕತ್ತಲೆ ಆವರಿಸಿದೆ. ಇದಕ್ಕೆ ಬಸವಣ್ಣಾದಿ ಶರಣರ ಮನುಷ್ಯಪರವಾದ ಬೆಳಕು ಕತ್ತಲೆಯನ್ನು ದೂರಿ ಸರಿಸುವ ಸಾಮರ್ಥ್ಯ ಹೊಂದಿದೆ..."